ರುಬಯ್ಯಿತ್ ಬಿಂತಿ ಮುಅವ್ವದ್ [ರ] ಹೇಳುತ್ತಾರೆ - ನಾವು ಪ್ರವಾದಿಯವರ [ಸ] ಜೊತೆಗೂಡಿ
ಯುದ್ದ ಮಾಡುತ್ತಿದ್ದೆವು. ನಮ್ಮ ಜನರಿಗೆ ನೀರು ಕುಡಿಸುತ್ತಿದ್ದೆವು. ಅವರ ಸೇವೆಗೈಯುತ್ತಿದ್ದೆವು.
ಗಾಯಾಳುಗಳನ್ನೂ ಮಡಿದವರನ್ನೂ ಮದೀನಕ್ಕೆ ಕಳಿಸಿಕೊಡುತ್ತಿದ್ದರು.
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]]
No comments:
Post a Comment