ವಿಶ್ವಾಸಿಗಳೇ, ದುಷ್ಟನೊಬ್ಬನು ನಿಮ್ಮ ಬಳಿಗೆ ಒಂದು ಸುದ್ದಿಯನ್ನು ತಂದರೆ ಆ ಕುರಿತು ಸಾಕಷ್ಟು ತನಿಖೆ ನಡೆಸಿರಿ. (ತಪ್ಪಿದರೆ,) ನೀವು ಅರಿವಿಲ್ಲದೆ ಯಾವುದಾದರೂ ಜನಾಂಗಕ್ಕೆ ಹಾನಿ ಮಾಡಿ, ಆ ಬಳಿಕ ನಿಮ್ಮ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಡಬೇಕಾದೀತು.
[ಕುರಾನ್, 49: 6]
ಗಾಳಿ ಸುದ್ದಿಗಳು ಅರ್ಥಹೀನ ಮತ್ತು ಸಮಾಜದ ಶಾಂತಿಗೆ
ಮಾರಕ.
ಗಾಳಿ ಸುದ್ದಿಗೆ ಮೋಸ ಹೋಗಬೇಡಿರಿ.
ಯಾರಿಗೂ, ಯಾವ ಸಮುಹಕ್ಕೂ ಅನ್ಯಾಯ
ಮಾಡಬೇಡಿರಿ.
No comments:
Post a Comment