ಪ್ರವಾದಿ [ಸ] ಹೇಳಿದರು: ನೀವು ರೋಗಿಯ ಸಂದರ್ಶನ
ಮಾಡಿರಿ. ಹಸಿದವನಿಗೆ ಅಣ್ಣ ನಿಡೀರಿ ಮತ್ತು ಕೈದಿಯ ವಿಮೋಚನೆ ವ್ಯವಸ್ಥೆ ಮಾಡಿರಿ. (ವರದಿ:
ಅಬೂ ಮೂಸಾ ಅಶ್'ಅರೀ)
[ಬುಖಾರಿ]
ರೋಗಿಯ ಬಳಿ ಸ್ವಲ್ಪ ಹೊತ್ತು ಕುಳಿತು ಕೊಳ್ಳುವುದು
ಮತ್ತು ಸದ್ದುಗದ್ದಲ ಮಾಡದಿರುವುದು ಸುನ್ನತ್ (ಪ್ರವಾದಿ ಚರ್ಯೆ) ಆಗಿದೆ.
[ವರದಿ:
ಅಬ್ದುಲ್ಲಾ ಬಿನ್ ಅಬ್ಬಾಸ್ (ರ)]
No comments:
Post a Comment