ಅಬೂ ದರ್ರ್(ರ) ಅವರಿಂದ ವರದಿಯಾಗಿದೆ ಪ್ರವಾದಿ(ಸ)
ಚಳಿಗಾಲದಲ್ಲಿ ಹೊರಟರು ಮರಗಳ ಎಲೆಗಳು ಉದುರುತ್ತಿದ್ದವು. ಪ್ರವಾದಿ(ಸ) ಒಂದು ಮರದ ಎರಡು
ಗೆಲ್ಲುಗಳನ್ನು ಹಿಡಿದು ಅಲುಗಾಡಿಸಿದರು. ಅವುಗಳ ಎಲೆಗಳು ಉದುರತೊಡಗಿದುವು. ಪ್ರವಾದಿ(ಸ)
ಹೇಳಿದರು: "ಓ ಅಬೂ ದರ್ರ್!" ನಾನು ಹೇಳಿದೆ: "ಓ
ಅಲ್ಲಾಹನ ಸಂದೇಶವಾಹಕರೇ! ನಾನು ಹಾಜರಿದ್ದೇನೆ." ಪ್ರವಾದಿ(ಸ) ಹೇಳಿದರು: "ಖಂಡಿತವಾಗಿಯೂ
ಮುಸ್ಲಿಮ್ ದಾಸನೊಬ್ಬ ಅಲ್ಲಾಹನ ಸಂಪ್ರೀತಿಯನ್ನು ಬಯಸಿ ನಮಾಝ್ ಮಾಡಿದಾಗ ಅವನಿಂದ ಪಾಪಗಳು ಉದುರಿ
ಹೋಗುತ್ತವೆ. ಈ ಮರದಿಂದ ಎಲೆಗಳು ಉದುರುವಂತೆ."
[ಅಹ್ಮದ್]
No comments:
Post a Comment