ಒಮ್ಮೆ
ಇಬಾದ್ ಬಿನ್ ಶರ್ಜೀಲ್ ಎಂಬೋರ್ವ ತಿರಾ ಬಡವ್ಯಕ್ತಿ ಒಂದು ತೋಟದೊಳಗೆ ನಗ್ಗಿ ಕಳವು ಹಣ್ಣುಗಳನ್ನು
ತಿಂದನು. ತೋಟದ ಮಾಲಕನು ಆತನಿಗೆ ಧಳಿಸಿ ಆತನು ದರಿಸಿದ್ದ ಬಟ್ಟೆಬರೆಗಳನ್ನು ಕಿತ್ತುಕೊಂಡನು. ಈ
ವಿಷಯ ಪ್ರವಾದಿವರ್ಯ [ಸ]ರಿಗೆ ತಿಳಿದಾಗ ಅವರು ತೋಟದ ಮಾಳಕನೊಡನೆ ಹೇಳಿದರು: "ಅವನು ಬುದ್ದಿ
ಇಲ್ಲದವನು. ನೀವು ಅವನಿಗೆ ಬುದ್ದಿ ಹೇಳಬೇಕಿತ್ತು. ಅವನು ಹಸಿದಿದ್ದನು. ನೀವು ಅವನಿಗೆ ತಿನ್ನಲು
ಕೊಡಬೇಕಿತ್ತು. ನೀವೀಗ ಅವನ ಬಟ್ಟೆಬರೆಗಳನ್ನು ಅವನಿಗೆ ಮರಳಿಸಿರಿ ಮತ್ತು ಒಂದಿಷ್ಟು ದವಸ
ಧಾನ್ಯಗಳನ್ನು ಅವನಿಗೆ ದಾನ ಮಾಡಿರಿ.
[ಅಬೂ ದಾವೂದ್]
No comments:
Post a Comment