ಒಬ್ಬ ಗ್ರಾಮೀಣ ಅರಬನು ಪ್ರವಾದಿ(ಸ.ಅ)ರ
ಬಳಿಗೆ ಬಂದನು, "ತಾವು ತಮ್ಮ
ಮಕ್ಕಳನ್ನು ಮುದ್ದಿಸುತ್ತೀರಿ ಮತ್ತು ಪ್ರೀತಿಸುತ್ತೀರಿ. ನಾವೆಂದೂ ನಮ್ಮ ಮಕ್ಕಳನ್ನು ಮುದ್ದಿಸುವುದಿಲ್ಲ"
ಎಂದು ಹೇಳಿದನು. ಆಗ ಪ್ರವಾದಿ(ಸ.ಅ)ರು ಹೇಳಿದರು "ಅಲ್ಲಾಹನು ನಿಮ್ಮ ಮನದಿಂದ ಕರುಣೆಯನ್ನು ಕಿತ್ತು
ಕೊಂಡಿದ್ದರೆ ನಾನೇನು ಮಾಡಲಿ!." (ವರದಿ ಆಯಿಶಾ(ರ))
[ಬುಖಾರಿ]
No comments:
Post a Comment