ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Monday, December 30, 2013
ಕಾಯಿಲೆ ಬಿದ್ದರೆ
ಅಬೂ ಮೂಸಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಒಬ್ಬ ದಾಸನು ಕಾಯಿಲೆ ಬಿದ್ದರೆ ಅಥವಾ ಅವನು ಯಾತ್ರೆಯಲ್ಲಿದ್ದರೆ ಅವನು ಅರೋಗ್ಯವಂತನಾಗಿ ಊರಲ್ಲಿದ್ದಾಗ ಮಾಡುವಷ್ಟು ಕರ್ಮಗಳನ್ನೇ ಅವನ ಪಾಲಿಗೆ ಬರೆಯಲಾಗುವುದು.
[
ಬುಖಾರಿ]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment