Monday, December 30, 2013

ಶ್ರೀಮಂತರು

ಉಸಾಮಾ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ನಾನು ಸ್ವರ್ಗದ ಬಾಗಿಲಲ್ಲಿ ನಿಂತೆ. ಆಗ ಅದರಲ್ಲಿ ಪ್ರವೇಶಿಸಿದವರಲ್ಲಿ ಹೆಚ್ಚಿನವರು ಬಡವರಾಗಿದ್ದರು. ಪ್ರವೆಶಾನುಮತಿ ಲಭಿಸದೆ ತಡೆ ಹಿಡಿಯಲ್ಪಟ್ಟವರಲ್ಲಿ ಹೆಚ್ಚಿನವರು ಶ್ರೀಮಂತರಾಗಿದ್ದರು. ಆ ಸಂದರ್ಭದಲ್ಲಿ ನರಕಕ್ಕೆ ಅರ್ಹರಾದವರನ್ನು ನರಕಕ್ಕೆ ಕಲಿಸಲು ಅಪ್ಪಣೆಯುಂಟಾಯಿತು. ನಾನು ಹೋಗಿ ನರಕದ ಬಾಗಿಲ ಬಾಲಿ ನಿಂತೆ. ಅದರಲ್ಲಿ ಪ್ರವೇಶಿಸಿದವರಲ್ಲಿ ಹೆಚ್ಚಿನವರು ಸ್ತ್ರೀಯರಾಗಿದ್ದರು. 

[ಸಹೀಹ್ ಬುಖಾರಿ, ಅಧ್ಯಾಯ ವಿವಾಹ]

No comments:

Post a Comment