ಉಸಾಮಾ [ರ]
ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ನಾನು ಸ್ವರ್ಗದ ಬಾಗಿಲಲ್ಲಿ ನಿಂತೆ. ಆಗ ಅದರಲ್ಲಿ
ಪ್ರವೇಶಿಸಿದವರಲ್ಲಿ ಹೆಚ್ಚಿನವರು ಬಡವರಾಗಿದ್ದರು. ಪ್ರವೆಶಾನುಮತಿ ಲಭಿಸದೆ ತಡೆ
ಹಿಡಿಯಲ್ಪಟ್ಟವರಲ್ಲಿ ಹೆಚ್ಚಿನವರು ಶ್ರೀಮಂತರಾಗಿದ್ದರು. ಆ ಸಂದರ್ಭದಲ್ಲಿ ನರಕಕ್ಕೆ
ಅರ್ಹರಾದವರನ್ನು ನರಕಕ್ಕೆ ಕಲಿಸಲು ಅಪ್ಪಣೆಯುಂಟಾಯಿತು. ನಾನು ಹೋಗಿ ನರಕದ ಬಾಗಿಲ ಬಾಲಿ ನಿಂತೆ.
ಅದರಲ್ಲಿ ಪ್ರವೇಶಿಸಿದವರಲ್ಲಿ ಹೆಚ್ಚಿನವರು ಸ್ತ್ರೀಯರಾಗಿದ್ದರು.
[ಸಹೀಹ್ ಬುಖಾರಿ, ಅಧ್ಯಾಯ ವಿವಾಹ]
No comments:
Post a Comment