ಅಬೂ ಹುರೈರಾರಿಂದ
(ರ) ವರದಿ ಮಾಡುತ್ತಾರೆ: ಪ್ರವಾದಿ (ಸ) ಹೇಳಿದರು, "ಜ್ಜಾನವು ಎತ್ತಲ್ಪಡುವುದು,
ಅಜ್ಜಾನ ಮತ್ತು ಫಿತ್ನ ವ್ಯಾಪಕವಾಗುವುದು, ಕ್ಷೋಭೆ ಹೆಚ್ಚುವುದು." ಆಗ ಅವರೊಂದಿಗೆ ಕೇಳಲಾಯಿತು. "ಎಂತಹ ಕ್ಷೋಭೆ?" ಪ್ರವಾದಿವರ್ಯರು [ಸ] ಕೈಸನ್ನೆಯಿಂದ ಹೇಳಿದರು. ಅವರ ಇಂಗಿತ ಕೊಲೆ ಎಂದಾಗಿತ್ತು.
[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
No comments:
Post a Comment