ಆಯಿಶಾ [ರ] ವರದಿ
ಮಾಡುತ್ತಾರೆ: ಪ್ರವಾದಿವರ್ಯರು ಹೇಳಿದರು; [ಅಂತ್ಯದಿನದಂದು]
ಪಲೋಕದಲ್ಲಿ ಯಾರ ಲೆಕ್ಕವನ್ನು ಪರಿಶೀಲಿಸಲಾಗುವುದೋ ಅವನು ನಾಶವಾದ." ಆಯಿಶಾ [ರ] ಕೇಳಿದರು, "ಶೀಘ್ರವೇ ಅವನಿಂದ ಸರಳ ಲೆಕ್ಕ ತೆಗೆಯಲಾಗುವುದೆಂದು ಅಲ್ಲಾಹನು ಹೇಳಿಲ್ಲವೇ?" ಪ್ರವಾದಿ [ಸ] ಹೇಳಿದರು,
"ಹಾಗೆಂದರೆ ಸರಳವಾಗಿ ಪರಿಶೀಲಿಸುವುದಾಗಿದೆ. ಯಾರ ಲೆಕ್ಕವನ್ನು
ಕೂಲಂಕಶವಾಗಿ ಪರಿಶೀಲಿಸಲಾಗುವುದೋ ಅವನು ನಾಶವಾದಂತೆ.
[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
No comments:
Post a Comment