Wednesday, December 25, 2013

ವಿಚಾರಣೆ ಮತ್ತು ಶಿಕ್ಷೆ

 ಆಯಿಶಾ [ರ] ವರದಿ ಮಾಡುತ್ತಾರೆ: ಪ್ರವಾದಿವರ್ಯರು ಹೇಳಿದರು; [ಅಂತ್ಯದಿನದಂದು] ಪಲೋಕದಲ್ಲಿ ಯಾರ ಲೆಕ್ಕವನ್ನು ಪರಿಶೀಲಿಸಲಾಗುವುದೋ ಅವನು ನಾಶವಾದ." ಆಯಿಶಾ [ರ] ಕೇಳಿದರು, "ಶೀಘ್ರವೇ ಅವನಿಂದ ಸರಳ ಲೆಕ್ಕ ತೆಗೆಯಲಾಗುವುದೆಂದು ಅಲ್ಲಾಹನು ಹೇಳಿಲ್ಲವೇ?" ಪ್ರವಾದಿ [ಸ] ಹೇಳಿದರು, "ಹಾಗೆಂದರೆ ಸರಳವಾಗಿ ಪರಿಶೀಲಿಸುವುದಾಗಿದೆ. ಯಾರ ಲೆಕ್ಕವನ್ನು ಕೂಲಂಕಶವಾಗಿ ಪರಿಶೀಲಿಸಲಾಗುವುದೋ ಅವನು ನಾಶವಾದಂತೆ.

[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]

No comments:

Post a Comment