ಅಬ್ದುಲ್ಲಾ ಬಿನ್
ಅಮ್ರ್ ಬಿನ್ ಆಸ್ರ್ [ರ] ಹೇಳುತ್ತಾರೆ: ಪ್ರವಾದಿ [ಸ] ಹೇಳುತ್ತಿದ್ದರು, "ಅಲ್ಲಾಹನು ವಿಧ್ಯೆಯನ್ನು ತನ್ನ ದಾಸರಿಂದ ಎತ್ತಿಕೊಳ್ಳುಲಾರನು. ಬದಲಾಗಿ, ವಿದ್ವಾಂಸಾರನ್ನು ಎತ್ತಿಕೊಳ್ಳುವನು. ವಿದ್ವಾಂಸರಾರೂ ಇಲ್ಲದಿರುವಾಗ ಜನರು ಅಜ್ಜಾನಿಗಳನ್ನು
ನಾಯಕರನ್ನಾಗಿ ಮಾಡಿ ಅವರಿಂದ ಸಮಸ್ಯೆಗಳಿಗೆ ಪರಿಹಾರ ಕೇಳುವರು. ಅವರು ತಿಳುವಳಿಲಿಕೆಯಿಲ್ಲದೆ
ಫತ್ವಾ [ಧರ್ಮವಿಧಿ] ನೀಡುವರು. ಅವರೂ ದಾರಿ ತಪ್ಪುವರು, ಜನರನ್ನೂ ದಾರಿ
ತಪ್ಪಿಸುವರು.
[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
No comments:
Post a Comment