Wednesday, December 25, 2013

ಧರ್ಮ - ಸತ್ವಪರೀಕ್ಷೆ

ಅಬೂಸಈದ್ ಖುದ್ರಿ (ರ) ವರದಿ ಮಾಡುತ್ತಾರೆ: ಪ್ರವಾದಿ (ಸ) ಹೇಳಿದರು, "ಒಂದು ಕಾಲ ಶೀಘ್ರ ಬರಲಿದೆ. ಅಂದು ಓರ್ವ ಮುಸ್ಲಿಮ್'ನು ತನ್ನ ಆದರ್ಶ (ದೀನ್)ವನ್ನು ಫಿತ್ನಾ (ಸತ್ವಪರೀಕ್ಸೆ)ಗಳಿಂದ ರಕ್ಷಿಸಲಿಕ್ಕಾಗಿ ತನ್ನ ಆಡುಗಳನ್ನು ಬೆಟ್ಟದ ಶಿಖರಕ್ಕೋ ಅಥವಾ ಹುಲ್ಲುಗಾವಲು ದಾರಾಳವಾಗಿರುವ ಕಣೆವೆಯ ಕಡೆಗೋ, ಕೊಂಡೊಯ್ಯುವನು. ಅಂದು ಆತನ ಅತ್ಯುತ್ತಮ ಸಂಪತ್ತು ಅದುವೇ ಆಗಿದೆ.

[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]

No comments:

Post a Comment