ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Wednesday, December 25, 2013
ಸಕಲ ಮಾನವರಿಗಿಂತ ಪ್ರವಾದಿವರ್ಯರು [ಸ] ಪ್ರಿಯವಾಗಬೇಕು
ಅಬೂಹುರೈರಾ (ರ) ವರದಿ ಮಾಡುತ್ತಾರೆ: ಪ್ರವಾದಿ (ಸ) ಹೇಳಿದರು
, "
ಯಾರ ಕೈಯಲ್ಲಿ ನನ್ನ ಪ್ರಾಣವಿದೆಯೋ ಆತನಾಣೆ! ನಿಮ್ಮ ಪೈಕಿ ಯಾರೂ
,
ಅವನಿಗೆ ತನ್ನ ತಂದೆತಾಯಂದಿರು
,
ಸಂತಾನ ಮತ್ತು ಸಕಲ ಮಾನವರಿಗಿಂತ
ನಾನು ಹೆಚ್ಚು ಪ್ರಿಯನಾಗುವವರೆಗೆ ವಿಶ್ವಾಸಿಯಾಗಲಾರರು.
[
ಸಹೀಹ್ ಬುಖಾರಿ
,
ಅಧ್ಯಾಯ ಈಮಾನ್]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment