ಇಬ್ನ್ ಉಮರ್ (ರ)
ವರದಿ ಮಾಡುತ್ತಾರೆ - ಪ್ರವಾದಿ (ಸ) ಹೇಳಿದರು, ಜನರು, ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ ಮುಹಮ್ಮದ್ (ಸ) ಆತನ ಸಂದಿಶವಾಹಕರಾಗಿದಾರೆಂಬುದನ್ನು
ಒಪ್ಪಿಕೊಳ್ಳುವ ತನಕ,
ನಮಾಜ್ ಸರಿಯಾಗಿ ನಿರ್ವಹಿಸುವ ತನಕ ಹಾಗೂ ಝಕಾತ್ ನೀಡುವ ತನಕ
ಅವರೊಂದಿಗೆ ಹೋರಾಡಬೇಕೆಂಬ ಆಜ್ಜೆ ನನಗೆ ನೀಡಲಾಗಿದೆ. ಹಾಗೆ ಮಾಡಿದರೆ ಅವರು ತಮ್ಮ ಪ್ರಾಣ ಮತ್ತು
ಸೊತ್ತುಗಳನ್ನೂ ರಕ್ಷಿಸಿಕೊಳ್ಳುವರು. ನಂತರ ಇಸ್ಲಾಮಿನ ಭಾಧ್ಯತೆಗಳು ಅವರ ಮೇಲಿರುವುದು. ಅನಂತರ
ಅವರ ವಿಚಾರಣೆ ಅಲ್ಲಾಹನ ಮೇಲಿದೆ.
[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]
No comments:
Post a Comment