"ಅಬೂ ಹುರೈರಾ [ರ]ರವರಿಂದ ವರದಿ: ಪ್ರವಾದಿ
[ಸ]ರವರು ಹೇಳಿದರು: "ದಾನ-ಧರ್ಮಗಳು, ಯಾವುದೇ ಸಂಪತ್ತನ್ನೂ ಕಡಿತ
ಗೊಳಿಸಿಲ್ಲ. ಕ್ಷಮಾದಾನ ನೀಡುವುದರಿಂದ ಅಲ್ಲಾಹನು ಯಾರೊಬ್ಬರಿಗೂ ಪ್ರತಾಪವನ್ನಲ್ಲದೆ
ವೃದ್ದಿಸಿಲ್ಲ. ಅಲ್ಲಾಹನಿಗಾಗಿ ಯಾರಾದರೂ ವಿನಯವನ್ನು ಪ್ರಕಟಿಸಿದರೆ ತನ್ಮೂಲಕ ಅಲ್ಲಾಹನ ಅವನ
ಪದವಿಯನ್ನು ಎತ್ತದೆ ಬಿಟ್ಟಿಲ್ಲ.
[ಮುಸ್ಲಿಮ್]
No comments:
Post a Comment