Thursday, April 3, 2014

ಸ್ವದಖ ಧನವನ್ನು ವೃದ್ದಿಸುತ್ತದೆ

"ಅಬೂ ಹುರೈರಾ [ರ]ರವರಿಂದ ವರದಿ: ಪ್ರವಾದಿ [ಸ]ರವರು ಹೇಳಿದರು: "ದಾನ-ಧರ್ಮಗಳು, ಯಾವುದೇ ಸಂಪತ್ತನ್ನೂ ಕಡಿತ ಗೊಳಿಸಿಲ್ಲ. ಕ್ಷಮಾದಾನ ನೀಡುವುದರಿಂದ ಅಲ್ಲಾಹನು ಯಾರೊಬ್ಬರಿಗೂ ಪ್ರತಾಪವನ್ನಲ್ಲದೆ ವೃದ್ದಿಸಿಲ್ಲ. ಅಲ್ಲಾಹನಿಗಾಗಿ ಯಾರಾದರೂ ವಿನಯವನ್ನು ಪ್ರಕಟಿಸಿದರೆ ತನ್ಮೂಲಕ ಅಲ್ಲಾಹನ ಅವನ ಪದವಿಯನ್ನು ಎತ್ತದೆ ಬಿಟ್ಟಿಲ್ಲ. 
[ಮುಸ್ಲಿಮ್]

No comments:

Post a Comment