ಅಲ್ಲಾಹನು ದಾಸನಿಗೆ ಕ್ಷೇಮವನ್ನು ಇಚ್ಚಿಸಿದರೆ
ಪ್ರವಾದಿ ಮುಹಮ್ಮದ್ [ಸ] ಹೇಳಿದರು,
"ಅಲ್ಲಾಹನು ದಾಸನೊಬ್ಬನಿಗೆ ಕ್ಷೇಮವನ್ನು (ಒಳಿತನ್ನು) ಇಚ್ಚಿಸಿದರೆ ಅವನು
ಆತನ ಶಿಕ್ಷೆಯನ್ನು ಇಹಲೋಕದಲ್ಲೇ ತ್ವರಿತವಾಗಿ ನೀಡುತ್ತಾನೆ. ಇನ್ನು ಅಲ್ಲಾಹು ತನ್ನ
ದಾಸನೊಬ್ಬನೊಂದಿಗೆ (ಆತನ ಪಾಪಫಲವಾಗಿ) ಪ್ರತಿಕಾರವೆಸಗಲಿಚ್ಛಿಸಿದರೆ ಆತನ ಪಾಪಗಳ ಕುರಿತಾದ
ತೀರ್ಪನ್ನು ಅಂತ್ಯದಿನಕ್ಕೆ ಮುಂದೂಡುತ್ತಾನೆ.
[ಸಹೀಹ್ ಅಲ್ ಜಾಮಈ]
No comments:
Post a Comment