Friday, April 25, 2014

ಅಲ್ಲಾಹನು ದಾಸನಿಗೆ ಕ್ಷೇಮವನ್ನು ಇಚ್ಚಿಸಿದರೆ


ಪ್ರವಾದಿ ಮುಹಮ್ಮದ್ [ಸ] ಹೇಳಿದರು, "ಅಲ್ಲಾಹನು ದಾಸನೊಬ್ಬನಿಗೆ ಕ್ಷೇಮವನ್ನು (ಒಳಿತನ್ನು) ಇಚ್ಚಿಸಿದರೆ ಅವನು ಆತನ ಶಿಕ್ಷೆಯನ್ನು ಇಹಲೋಕದಲ್ಲೇ ತ್ವರಿತವಾಗಿ ನೀಡುತ್ತಾನೆ. ಇನ್ನು ಅಲ್ಲಾಹು ತನ್ನ ದಾಸನೊಬ್ಬನೊಂದಿಗೆ (ಆತನ ಪಾಪಫಲವಾಗಿ) ಪ್ರತಿಕಾರವೆಸಗಲಿಚ್ಛಿಸಿದರೆ ಆತನ ಪಾಪಗಳ ಕುರಿತಾದ ತೀರ್ಪನ್ನು ಅಂತ್ಯದಿನಕ್ಕೆ ಮುಂದೂಡುತ್ತಾನೆ. 
[ಸಹೀಹ್ ಅಲ್ ಜಾಮಈ]

No comments:

Post a Comment