ಪ್ರವಾದಿ [ಸ]ರವರು ಮಿಹ್ ರಾಜ್'ಗೆ ಹೋದಾಗ ಅಲ್ಲಿ ಅವರು ವಿಕ್ಷಿಸಿದ ಪರನಿಂದನೆ ಮಾಡುವವರಿಗೆ ಲಭಿಸುವ ಶಿಕ್ಷೆಯನ್ನು ಈ
ರೀತಿ ವಿವರಿಸುತ್ತಾರೆ:
ಅನಸ್ ಇಬ್ನ್ ಮಾಲಿಕ್ [ರ]ರವರಿಂದ ವರದಿ: ಪ್ರವಾದಿ
[ಸ]ರವರು ನುಡಿದರು: ನಾನು ಮಿಹ್ ರಾಜ್ ಹೋದಾಗ ಅಲ್ಲಿ, ಕಂಚಿನ
ಉಗುರುಗಳಿದ್ದು ಆ ಉಗುರುಗಳ ಮೂಲಕ ತಮ್ಮ ಮುಖವನ್ನೂ, ಎದೆಯನ್ನೂ ಎಳೆಯುತ್ತಿದ್ದ
ಒಂದು ಭಾಗ ಜನರ ಮುಂದಿನಿಂದ ಹಾದು ಹೋದಾಗ ನಾನು ಜೀಬ್ರೀಲ್ [ಅ]ರವರಲ್ಲಿ ಇವರು ಯಾರೆಂದು
ವಿಚಾರಿಸಿದೆ. ಅವರು ಹೀಗೆಂದರು: ಅವರು ಜನರ ಮಾಂಸವನ್ನು ತಿನ್ನುತ್ತಿದ್ದರು ಮತ್ತು ಜನರ
ಅಭಿಮಾನಕ್ಕೆ ಭಂಗ ತರುವವರಾಗಿದ್ದರು. [ಅರ್ಥಾತ್: ಗೀಬತ್ ನಮೀಮತ್ ಹೇಳುತ್ತಿದ್ದರು]
[ಅಹ್ಮದ್, ಅಲ್ಬಾನಿಸಿಲ್
ಸಿಲತುಸ್ವಹೀಹಃ]
No comments:
Post a Comment