Tuesday, April 8, 2014

ನಾಲಗೆಯ ಆಪಾಯ - ಒಂದು ಘಟನೆ

ಆಇಶಾ [ರ]ರವರು ಹೇಳಿದರು: ಇಂತಹ ಇಂತಹ ಸ್ವಭಾವ ವಿರುವ ಸ್ವಫಿಯ್ಯರಿಂದ ತಮಗೆ ಸಾಕಾಗಲಿಲ್ಲವೇ? ಅವಳು ಕುಂಟಿಯಲ್ಲವೇ? ಆಗ ಪ್ರವಾದಿ [ಸ]ರವರು ಹೇಳಿದರು: ನೀನು ಹೇಳಿದ ಆ ಪದವನ್ನು ನೀವು ಸಮುದ್ರಕ್ಕೆ ಹಾಕಿದ್ದರೆ ಸಮುದ್ರದ ನೀರು ಪರಿಪೂರ್ಣವಾಗಿ ಕೊಳೆಪೂರಿತವಾಗಲು ಸಾಕಾಗುವುದು. 
[ಅಬೂ ದಾವೂದ್]

No comments:

Post a Comment