Tuesday, April 8, 2014

ಸುಳ್ಳು ಸರಕಾಗ್ನಿಗೆ

ಅಬ್ದುಲ್ಲಾಹ್ [ರ]ರವರಿಂದ ವರದಿ: ಪ್ರವಾದಿ [ಸ] ಹೇಳಿದರು: ನೀವು ಸತ್ಯವನ್ನು ಮಾತ್ರ ಹೇಳಿರಿ. ಕಾರಣ ಸತ್ಯವು ಒಳಿತಿನಡೆಗೆ ಕೊಂಡುಯ್ಯುವುದು. ಒಳಿತು ಸ್ವರ್ಗದೆಡೆಗೆ ಕೊಂಡೊಯ್ಯುವುದು. ಓರ್ವನು ಸತ್ಯ ಮಾತ್ರ ಹೇಳಿ, ಸತ್ಯವನ್ನೇ ಹೆಚ್ಚಿಸಿದರೆ ಅವನ ಕುರಿತು ಸತ್ಯಸಂಧನೆಂದು ಅಲ್ಲಾಹನ ಬಳಿ ಲಿಖಿತ ಗೊಳಿಸಿಡಲಾಗುವುದು. ಸುಳ್ಳಿನ ಬಗ್ಗೆ ನೀವು ಜಾಗರೂಕರಾಗಿರಿ. ಸುಳ್ಳು ಪ್ರಥಭ್ರಷ್ಟತೆಗೆ ಕೊಂಡೊಯ್ಯುವುದು. ಪ್ರಥಭ್ರಷ್ಟತೆಯು ನರಕಾಗ್ನಿಗೆ ಕೊಂಡೊಯ್ಯುವುದು. ಓರ್ವನು ಸುಳ್ಳು ಹೇಳುತ್ತಾ ಸುಳ್ಳನ್ನೇ ಹೆಚ್ಚಿಸಿದರೆ ಅವನ ಬಗ್ಗೆ ಅವನು ದೊಡ್ಡ ಸುಳ್ಳುಗಾರನೆಂದು ಅಲ್ಲಾಹನ ಬಳಿ ಲಿಖಿತ ಗೊಳಿಸಿಡಲಾಗುವುದು. 
[ಮುಸ್ಲಿಮ್]

No comments:

Post a Comment