ಪ್ರವಾದಿ [ಸ] ಹೇಳಿದರು: "ಓರ್ವ ವಿಶ್ವಾಸಿಯು ಪಾಪಗಳನ್ನು ಮಾಡಿದಾಗ ಅವನ ಹೃದಯದ ಮೇಲೆ ಒಂದು ಕಪ್ಪು ಕಲೆ ಗೋಚರಿಸುವುದು. ಆದರೆ ಆತನು ಪಶ್ಚಾತಾಪಪಟ್ಟು ಅಲ್ಲಾಹನಿಂದ ಕ್ಷಮೆಯಾಚಿಸಿದರೆ ಆತನ ಹೃದಯವು ಶುಭ್ರವಾಗಿ ಶೋಭಿಸುವುದು. ಹಾಗೆಯೇ ಆತನು ಪಾಪಗಳನ್ನು ಹೆಚ್ಚೆಚ್ಚು ಮಾಡುತ್ತಾ [ಕ್ಷಮೆ ಯಾಚಿಸಿದರೆ] ಹೋದರೆ ಆ ಕಲೆಯು ಹರಡುತ್ತಾ ಕೊನೆಗೆ ಆತನ ಸಂಪೂರ್ಣ ಹೃದಯವನ್ನು ಆವರಿಸುವುದು."
ಇದುವೇ ಅಲ್ಲಾಹನು [ಕುರಾನಿನಲ್ಲಿ] ಪ್ರಸ್ತಾಪಿಸಿರುವ
ತುಕ್ಕು ಆಗಿದೆ: "ಅವರು ಮಾಡಿದ ಕರ್ಮಗಳಿಂದ ಅವರ ಹೃದಯಗಳ ಮೇಲೆ ತುಕ್ಕು ಹಿಡಿದಿದೆ".
(ವರದಿ: ಅಬೂ ಹುರೈರಾ)
[ಅಹ್ಮದ್,
ತಿರ್ಮಿದಿ]
No comments:
Post a Comment