Thursday, April 3, 2014

ಕರ್ಜೂರ ತುಂಡು

ಸ್ವದಖ ತುಂಬಾ ಮಹತ್ವವಿರುವುದಾಗಿದೆ. ಅದೆಷ್ಟು ಕಿರಿದಾದರೂ ಸರಿಯೆ, ಅಲ್ಲಾಹನ ಬಳಿಯಲ್ಲಿ ಅದು ಹಿರಿದಾದುದಾಗಿದೆ. ಪ್ರವಾದಿ [ಸ]ರವರು ನುಡಿದರು:
ಅದಿಯ್ಯ್ ಇಬ್ನ್ ಹಾತಿಮ್ [ರ]ರವರಿಂದ ವರದಿ: ಪ್ರವಾದಿ [ರ]ರವರು ನುಡಿದರು: ಒಂದು ಕರ್ಜೂರದ ತುಂಡನ್ನು ಕೊಟ್ಟಾದರೂ ನೀವು ನರಕವನ್ನು ಭಯಪಡಿರಿ. ಅದೂ ಲಭಿಸದಿದ್ದರೆ ಉತ್ತಮ ಮಾತಿನ ಮೂಲಕವಾದರೂ (ನೀವು ನರಕವನ್ನು ಭಯಪಡಿರಿ). 
[ಬುಖಾರಿ, ಮುಸ್ಲಿಮ್]

No comments:

Post a Comment