ಸ್ವದಖ ತುಂಬಾ ಮಹತ್ವವಿರುವುದಾಗಿದೆ. ಅದೆಷ್ಟು
ಕಿರಿದಾದರೂ ಸರಿಯೆ, ಅಲ್ಲಾಹನ ಬಳಿಯಲ್ಲಿ ಅದು
ಹಿರಿದಾದುದಾಗಿದೆ. ಪ್ರವಾದಿ [ಸ]ರವರು ನುಡಿದರು:
ಅದಿಯ್ಯ್ ಇಬ್ನ್ ಹಾತಿಮ್ [ರ]ರವರಿಂದ ವರದಿ: ಪ್ರವಾದಿ
[ರ]ರವರು ನುಡಿದರು: ಒಂದು ಕರ್ಜೂರದ ತುಂಡನ್ನು ಕೊಟ್ಟಾದರೂ ನೀವು ನರಕವನ್ನು ಭಯಪಡಿರಿ. ಅದೂ
ಲಭಿಸದಿದ್ದರೆ ಉತ್ತಮ ಮಾತಿನ ಮೂಲಕವಾದರೂ (ನೀವು ನರಕವನ್ನು ಭಯಪಡಿರಿ).
[ಬುಖಾರಿ, ಮುಸ್ಲಿಮ್]
No comments:
Post a Comment