ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Tuesday, April 22, 2014
ಮನುಷ್ಯನ ಅತಿಯಾದ ಆಸೆ
ಪ್ರವಾದಿ [ಸ] ಹೇಳಿದರು: ಮನುಷ್ಯನ ಬಳಿ ಎರಡು ಕಣೆವೆ ತುಂಬಾ ಸಂಪತ್ತಿದ್ದರೂ ಅವನು ಮೂರನೆಯದಕ್ಕಾಗಿ ಹಾತೊರೆಯುತ್ತಾನೆ. ಮನುಷ್ಯನ ಹೊಟ್ಟೆಯನ್ನು ಮಣ್ಣು ಮಾತ್ರ ತುಂಬಬಲ್ಲದು. ತನ್ನ ಕಡೆಗೆ ಮರಳುವವರ ಕಡೆಗೆ ಅಲ್ಲಾಹನು ಗಮನ ಹರಿಸುತ್ತಾನೆ. [ವರದಿ: ಇಬ್ನು ಅಬ್ಬಾಸ್]
[
ಬುಖಾರಿ]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment