ಅಲ್ಲಾಹನ ವಿಧಿಗೆ ಸದಾ ಸಂತುಷ್ಟನಾಗಿರಬೇಕು
ಪ್ರವಾದಿ [ಸ] ಹೇಳಿದರು,
"ಅವನಿಗೆ (ಸತ್ಯವಿಶ್ವಾಸಿಗೆ) ಅನುಕೂಲತೆಯೇನಾದರೂ ಒದಗಿದರೆ ಅವನು
(ಅಲ್ಲಾಹನಿಗೆ) ಕೃತಜ್ಜತೆ ತೋರಿಸುತ್ತಾನೆ, ಇದು ಅವನಿಗೆ
ಒಳಿತಾಗಿರುತ್ತದೆ. ಇನ್ನು ಅವನಿಗೆ ಸಂಕಷ್ಟಗಳೇನಾದರೂ ಭಾಧಿಸಿದರೆ ಅವನು ಸಹನೆ ವಹಿಸುತ್ತಾನೆ,
ಇದು ಅವನಿಗೆ ಒಳಿತಾಗಿರುತ್ತದೆ.
[ಸಹೀಹ್ ಮುಸ್ಲಿಮ್]
No comments:
Post a Comment