Tuesday, April 22, 2014

ಕಿಯಾಮತ್ ದಿನದ ಮೊದಲ ಸವಾಲು?


ಪ್ರವಾದಿ [ಸ] ಹೇಳಿದರು: ನಿರ್ಣಾಯಕ ದಿನದಂದು ಪ್ರಪ್ರಥಮವಾಗಿ ನಮಾಝ್ ನ ಕುರಿತು ವಿಚಾರಣೆ ನಡೆಯುವುದು. ದಾಸನು ಅದರಲ್ಲಿ ವಿಜಯಿಯಾದರೆ ಉಳಿದ ಕರ್ಮಗಳಲ್ಲೂ ವಿಜಯಿ ಹೊಂದುವನು. ಅವನ ನಮಾಝ್ ಸರಿಯಾಗಿರದಿದ್ದರೆ ಇತರ ಎಲ್ಲ ಕರ್ಮಗಳೂ ಹಾಳಾಗುವುದು. 
[ತಬ್ರಾನೀ]  

No comments:

Post a Comment