Wednesday, December 25, 2013

ಉಪವಾಸ ವೃತದ ಪುಣ್ಯ

ಅಬೂ ಹುರೈರಾರಿಂದ (ರ) ವರದಿ ಮಾಡುತ್ತಾರೆ: ಪ್ರವಾದಿ (ಸ) ಹೇಳುತ್ತಾರೆ: "ಸತ್ಯವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯೊಂದಿಗೆ ಯಾರು ರಮಝಾನಿನಲ್ಲಿ (ನಮಾಝ್'ಗಾಗಿ) ನಿಲ್ಲುತ್ತಾನೋ ಅವನ ಹಿಂದಿನ ಪಾಪಗಳೆಲ್ಲ ಕ್ಷಮಿಸಲ್ಪಡುವುದು.

[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]  

No comments:

Post a Comment