ಅಬೂಮೂಸಾ [ರ] ಹೇಳುತ್ತಾರೆ: ಒಬ್ಬ ವ್ಯಕ್ತಿ ಪ್ರವಾದಿ [ಸ] ಅವರ
ಬಳಿಗೆ ಬಂದು, ಪ್ರವಾದಿವರ್ಯರೇ [ಸ] ಕಿತಾಲ್ ಫೀ ಸಬೀಲಿಲ್ಲಾಹ್ [ಅಲ್ಲಾಹನ
ಮಾರ್ಗದಲ್ಲಿ ಯುದ್ದ] ಎಂದರೇನು? ಏಕೆಂದರೆ ನಮ್ಮಲ್ಲಿ
ಕೆಲವರು ಕೋಪದಿಂದಾಗಿ ಹೋರಾಡುತ್ತಾರೆ. ಪ್ರವಾದಿ [ಸ] ಹೇಳಿದರು, ಯಾರು ಅಲ್ಲಾಹನ ವಚನದ ಉತ್ತುಂಗತೆಗಾಗಿ ಹೋರಾಡುತ್ತಾನೋ ಅವನ ಹೋರಾಟವು ಅಲ್ಲಾಹನ ಮಾರ್ಗದ
ಹೋರಾಟ ವಾಗಿದೆ.
[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
No comments:
Post a Comment