ಉಮರ್ ಬಿನ್
ಖಾತ್ತಾಬ್ [ರ] ಹೇಳುತ್ತಾರೆ,
ಪ್ರವಾದಿ [ಸ] ಹೇಳಿದರು, ಕರ್ಮಗಳು ಉದ್ದೇಶವನ್ನು
ಅವಲಂಬಿಸಿದೆ. ಪ್ರತಿಯೊಬ್ಬನಿಗೂ ಅವನು ಉದ್ದೇಶಿಸಿದ್ದು ಲಭಿಸುವುದು. ಯಾರು ಅಲ್ಲಾಹ್ ಮತ್ತು
ರಸೂಲರಿಗಾಗಿ ಹಿಜ್ರತ್ ಮಾಡಿದನೋ ಅವನ ಹಿಜ್ರತ್ ಅಲ್ಲಾಹ್ ಹಾಗೂ ರಸೂಲರಿಗಾಗಿರುವುದು. ಭೌತಿಕ
ಲಾಭದ ಉದ್ದೇಶದಿಂದ ಸ್ತ್ರೀಯನ್ನು ವಿವಾಹವಾಗುವುದಕ್ಕಾಗಿ ಓರ್ವನು ಹಿಜ್ರತ್ (ವಲಸೆ)
ಮಾಡುವುದಾದರೆ ಅವನಿಗೆ ಅದುವೇ ಸಿಗುವುದು.
[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]
No comments:
Post a Comment