Wednesday, December 25, 2013

ಕಿಯಾಮತ್’ನದಂದು ಕಳಹೆ ಊದಲಾಗುವುದು

ಅಂತ್ಯದಿನದಂದು ಮತ್ತು ಪುನರುತ್ಥಾನದಂದು ಕಹಳೆಯಲ್ಲಿ ಊದಲಾಗುವುದಿಮ್ದು ಕುರಾನ್ ಸ್ಪಷ್ಟಪಡಿಸಿದೆ. ಆದರೆ ಕಳಹೆಯ ಆಕೃತಿಯ ಕುರಿತಾಗಲಿ ಊದಲಾಗುವ ರೀತಿಯ ಕುರಿತಾಗಲಿ ನಮಗೆ ತಿಳಿದಿಲ್ಲ. ಆಗೊಚರ ವಿಷಯಗಳ ಪೈಕಿ ಪ್ರವಾದಿಗಳ ಮೂಲಕ ತಿಳಿಸಿಕೊಡಲಾರಿರುವುದರ ಹೊರತು ಬೇರೇನನ್ನೂ ತಿಳಿಯಲು ನಮಗೆ ಸಾಧ್ಯವಿಲ್ಲ.   

No comments:

Post a Comment