Friday, September 16, 2016

ನಾವು ಪೂರ್ವ ಸಮುದಾಯದ ಅನುಕರಣೆ ಮಾಡುವವರೆಗೆ ಕಿಯಾಮತ್ ಬರಲಾರದು

ಅಬೂ ಹುರೈರಾ [] ಹೇಳುತ್ತಾರೆ. ಪ್ರವಾದಿ [] ಹೇಳಿದರು - ಹಿಂದಿನ ತಲೆಮಾರಿನವರನ್ನು ನನ್ನ ಸಮುದಾಯವು ಗೇಣೆಗೆ ಗೇಣು, ಮೊಳಕ್ಕೆ ಮೊಳದಂತೆ ಅನುಸರಿಸುವ ವರೆಗೆ ಅಂತ್ಯ ದಿವಸ ಬರಲಾರದು. ಆಗ ಕೆಲವರು ಕೇಳಿದರು - ಅಲ್ಲಾಹನ ಸಂದೇಶವಾಹಕರೆ! ತಾವು ಹೇಳುತ್ತಿರುವುದು ಪರ್ಶಿಯನ್ನರು ಅಥವಾ ರೋಮನ್ನರಂತಹವರ ಕುರಿತೇ? ಪ್ರವಾದಿ [] ಹೇಳಿದರು - ಅವರಲ್ಲದೆ ಬೇರೆ ಯಾರು
[ಸಹೀಹ್ ಬುಖಾರಿ, ಅಧ್ಯಾಯ ಕುರಾನ್ ಸುನ್ನತ್'ಗಳನ್ನು ಬಲವಾಗಿ ಹಿಡಿಯುವುದು]  

No comments:

Post a Comment