ಕಿಯಾಮತ್ ದಿನ ಆಗುವ ಮುಂಚೆ ಈ ಲೋಕಕ್ಕೆ ದಜ್ಜಾಲ್ ಬರುವನು.
ಅವನು ರೊಟ್ಟಿಗಳ (ಆಹಾರ)ದ ಒಂದು ದೊಡ್ಡ ಗುಡ್ಡೆ ಉಂಟುಮಾಡುವನು.
ನದಿಗಳನ್ನು ಹರಿಸುವನು.
ಮತ್ತು ಜನರೊಡನೆ ಕೇಳುವನು ನಾನು ನಿಮ್ಮ ತಂದೆ ಅಥವಾ ತಾಯಿಯನ್ನು
ಜೀವ
ಮಾಡಿದರೆ ನೀನು ನಾನು ರಬ್ಬ್ ಎಂದು ನುಂಬುವೆಯಾ
ಆಗ
ಅವರು ಹೇಳುವರು ಹೌದು ಎಂದು.
ಅವನ
ಶಕ್ತಿಯಿಂದ ಅವನ ಕೆಲವು ಅನುಯಾಯಿಗಳು ಅವರಂತೆ ಆಗಿ ಬರುವರು.
ದಜ್ಜಾಲ್'ನ ಕ್ಷೋಬೆ ದೊಡ್ಡ ಪರೀಕ್ಷೆ ಯಾಗಿದೆ.
ಎಲ್ಲಾ ಕಳೆದು ಹೋದ ಪ್ರಾವಾದಿಗಳು ದಜ್ಜಾಲ್ ನ ಕುರಿತು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಅಲ್ಲಾಹು ನಮ್ಮನ್ನು ದಜ್ಜಾಲ್ ನ ಕ್ಷೋಬೆಯಿಂದ ರಕ್ಷಿಸಲಿ, ಆಮೀನ್
No comments:
Post a Comment