Friday, September 23, 2016

ಮುಕ್ತಿ ಮಾರ್ಗ


ಪ್ರವಾದಿ [ಸ]ರವರು ಹೇಳಿದರು: ನನ್ನ ಆತ್ಮ ಯಾರ ಕೈಯಲ್ಲಿದೆಯೋ ಆತನಾಣೆ! ಈ ಜನತೆಯ ಯಾರೇ ಆಗಲಿ, ಆತ ಯಹೂದಿಯಾಗಿರಲಿ ಕ್ರೈಸ್ತನಾಗಿರಲಿ, ನನ್ನ ಬಗ್ಗೆ ಕೇಳಿಯೂ ನಾನು ತಂದಿರುವುದನ್ನು ನಂಬದೆಯೇ ತೀರಿಕೊಂಡರೆ ಅವನು ನರಕದಲ್ಲಿ ಪ್ರವೇಶ ಪಡೆಯುವನು. (ವರದಿ: ಅಬೂ ಹುರೈರಾ [ರ]) 
[ಮುಸ್ಲಿಮ್]

No comments:

Post a Comment