ಒಮ್ಮೆ
ಪ್ರವಾದಿವರ್ಯರ [ಸ] ಬಳಿ ಹಳ್ಳಿಗ ಬಂದು ಹೀಗೆ ವಿಚಾರಿಸಿದ: 'ಯಾವ ವ್ಯಕ್ತಿ ಉತ್ತಮನಾಗಿದ್ದಾನೆ?' ಪ್ರವಾದಿ
[ಸ] ಹೇಳಿದರು - "ಯಾರಿಗೆ ದೀರ್ಘಾಯುಷ್ಯ ಲಭಿಸಿ ಅವನ ಕರ್ಮಗಳು ಉತ್ತಮವಾದುದೋ ಅವನು
ಭಾಗ್ಯಶಾಲಿಯಾಗಿದ್ದಾನೆ." ಆ ವ್ಯಕ್ತಿ ಪ್ರಶ್ನಿಸಿದ "ಅಲ್ಲಾಹನ ಸಂದೇಶವಾಹಕರೇ, ಯಾವ ಕರ್ಮವು ಉತ್ತಮವಾಗಿದೆ?" ಪ್ರವಾದಿ [ಸ] ಹೇಳಿದರು - "ನೀವು
ಇಹಲೋಕ ತ್ಯಜಿಸುವಾಗ ನಿಮ್ಮ ನಾಲಗೆಯ ಅಲ್ಲಾಹನ ಸ್ಮರಣೆಯಲ್ಲಿ ನಿರತವಾಗಿರುವುದು." (ವರದಿ:
ಹ. ಅಬ್ದುಲ್ಲಾ ಬಿನ್ ಬುಸ್ರ್ [ರ])
[ಅಹ್ಮದ್, ತಿರ್ಮಿದಿ]
No comments:
Post a Comment