ಪ್ರವಾದಿವರ್ಯರು[ಸ] ಹೀಗೆ ಹೇಳಿರುವರು: "ಇತರ ಪ್ರವಾದಿಗಳಿಗೆ ಹೋಲಿಸಿದರೆ ನನಗೆ ಆರು ವಿಷಯಗಳಿಲ್ಲಿ ಶ್ರೇಷ್ಠತೆಯನ್ನು ದಯಪಾಲಿಸಲಾಗಿದೆ. ನನಗೆ ವಿಶಾಲಾರ್ಥದ ಸಮಗ್ರ ವಚನಗಳನ್ನು ನೀಡಲಾಗಿದೆ. ವರ್ಚಸ್ಸಿನ ಮೂಲಕ ನನಗೆ ಸಹಾಯ ಮಾಡಲಾಗಿದೆ. ಗನೀಮತ್ (ಯುದ್ಧದಿಂದ ಬಂದ) ಸಂಪತ್ತನ್ನು ನನ್ನ ಪಾಲಿಗೆ ಧರ್ಮಬದ್ಧಗೊಳಿಸಲಾಗಿದೆ. ನನ್ನ ಪಾಲಿಗೆ ಸಂಪೂರ್ಣ ಭೂಮಿಯನ್ನು ಪವಿತ್ರವಾಗಿ ಹಾಗೂ ಆರಾಧನಾಲಯವಾಗಿ ಮಾಡಲಾಗಿದೆ. ನನ್ನನ್ನು ಎಲ್ಲ ಸೃಷ್ಟಿಗಳ ಕಡೆಗೆ ಸಂದೇಶವಾಹಕನಾಗಿ ಕಳುಹಿಸಲಾಗಿದೆ ಮತ್ತು ನನ್ನೊಂದಿಗೆ ಪ್ರವಾದಿಗಳ ಸರಣೆಯನ್ನು ಮುಕ್ತಾಯಗೊಳಿಸಲಾಗಿದೆ. (ಹಝ್ರತ್ ಅಬೂ ಹುರೈರಾ [ರ])
[ಮುಸ್ಲಿಮ್]
No comments:
Post a Comment