ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Friday, September 23, 2016
ಜಾಣರ ಲಕ್ಷಣ
ಪ್ರವಾದಿ[ಸ] ಹೀಗೆ ಹೇಳಿರುವರು: "ತನ್ನ ಸ್ವೇಚ್ಚೆಯನ್ನು (ಅಲ್ಲಾಹನ) ಅಧೀನಗೊಳಿಸಿಕೊಂಡು
,
ಮರಣನಂತರ ಜೀವನಕ್ಕಾಗಿ ಕೆಲಸ ಮಾಡುವವನೇ ಜಾಣ. ತನ್ನ ಸ್ವೇಚ್ಚೆಗಳ ಗುಲಾಮನಾಗಿ
,
ಆ ಬಳಿಕ ಅಲ್ಲಾಹನಿಂದ ತಪ್ಪಾದ ನಿರೀಕ್ಷೆಗಳನ್ನಿಟ್ಟುಕೊಳ್ಳುವವನೇ ಮೂರ್ಖ." (ಶದ್ದಾದ್ ಬಿನ್ ಔಸ್ [ರ])
[
ತಿರ್ಮಿದಿ]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment