Friday, September 23, 2016

ಅನರ್ಹರಿಗೆ ಅಧಿಕಾರ

ಪ್ರವಾದಿ[ಸ] ಹೀಗೆ ಹೇಳಿರುವರು: "ಅಮಾನತ್ (ವಿಶ್ವಸ್ಥ ವಸ್ತು) ಹಾಳುಗೆಡವಲ್ಪಟ್ಟರೆ, ನೀವು ಪುನರುತ್ಥಾನ ದಿನವನ್ನು ನಿರೀಕ್ಷಿಸಿರಿ." 
ಒಬ್ಬರು ಪ್ರಶ್ನಿಸಿದರು ಅಮಾನತ್ ಹೇಗೆ ಹಾಳುಗೆಡೆವಲ್ಪಡುತ್ತದೆ?’ 
ಪ್ರವಾದಿ[ಸ] ಹೇಳಿದರು: "ಆಡಳಿತ ವ್ಯವಹಾರಗಳು ಅನರ್ಹ ವ್ಯಕ್ತಿಗಳ ಕೈಗೆ ಒಪ್ಪಿಸಲ್ಪಟ್ಟರೆ ನೀವು ಪುನರುತ್ಥಾನ ದಿನವನ್ನು ನಿರೀಕ್ಷಿಸಿರಿ." 
(ಹಝ್ರತ್ ಅಬೂ ಹುರೈರಾ [ರ]) 
[ಬುಖಾರಿ]

No comments:

Post a Comment