ಪ್ರವಾದಿ[ಸ]
ಹೀಗೆ ಹೇಳಿರುವರು: "ಅಮಾನತ್ (ವಿಶ್ವಸ್ಥ ವಸ್ತು) ಹಾಳುಗೆಡವಲ್ಪಟ್ಟರೆ, ನೀವು ಪುನರುತ್ಥಾನ ದಿನವನ್ನು ನಿರೀಕ್ಷಿಸಿರಿ."
ಒಬ್ಬರು
ಪ್ರಶ್ನಿಸಿದರು ’ಅಮಾನತ್ ಹೇಗೆ ಹಾಳುಗೆಡೆವಲ್ಪಡುತ್ತದೆ?’
ಪ್ರವಾದಿ[ಸ]
ಹೇಳಿದರು: "ಆಡಳಿತ ವ್ಯವಹಾರಗಳು ಅನರ್ಹ ವ್ಯಕ್ತಿಗಳ ಕೈಗೆ ಒಪ್ಪಿಸಲ್ಪಟ್ಟರೆ ನೀವು
ಪುನರುತ್ಥಾನ ದಿನವನ್ನು ನಿರೀಕ್ಷಿಸಿರಿ."
(ಹಝ್ರತ್ ಅಬೂ ಹುರೈರಾ [ರ])
[ಬುಖಾರಿ]
No comments:
Post a Comment