ಪ್ರವಾದಿ ಇಬ್ರಾಹೀಮ್ [ಅ]ರು ವಿಗ್ರಗಹಳನ್ನು ಒಡೆದರು
ಅದಲ್ಲದೆ ಏಕ ದೇವರಾಧನೆಗೆ ಕರೆಯುತ್ತಿದ್ದರು.
ಈ ವಿಷಯ ಅರಿತ ನಮ್ರೂದ್ ಇಬ್ರಾಹೀಮ್ [ಅ]ರನ್ನು ಆಸ್ಥಾನಕ್ಕೆ ಕರಿಸುತ್ತಾನೆ.
ನಮ್ರೂದ್ ತಾನೇ ದೇವ ಎಂದು ಮೆರೆಯುತ್ತಿದ್ದ.
ಇಬ್ರಾಹೀಮ್ [ಅ]ರವರು ಆಸ್ಥಾನಕ್ಕೆ ಬರುತ್ತಾರೆ.
ಆಗ ನಮ್ರೂದ್ ಕೇಳುತ್ತಾನೆ ನಿನ್ನ ದೇವರು ಯಾರು?
ಇಬ್ರಾಹೀಮ್ ಹೇಳುತ್ತಾರೆ ನನ್ನ ದೇವರು [ಅಲ್ಲಾಹ್] ಜೀವನ ಮರಣ ನೀಡುವವನು.
ಆಗ ನಮ್ರೂದ್ ಒಬ್ಬನಿಗೆ ಮರಣ ದಂಡನೆ ಕೊಡುತ್ತಾನೆ
ಮತ್ತು ಮರಣ ದಂಢನೆಯಲ್ಲಿದ್ಧ ವ್ಯಕ್ತಿಯನ್ನು ಬಿಡುತ್ತಾನೆ.
ಮತ್ತೆ ಹೇಳುತ್ತಾನೆ ನೋಡು, ನಾನು ಒಬ್ಬನಿಗೆ ಜೀವನ ಪ್ರಧಾನ ಮಾಡಿದೆ
ಮತ್ತು ಮತ್ತೊಬ್ಬನನ್ನು ಕೊಂದೆ.
ಆಗ ಇಬ್ರಾಹೀಮ್ [ಅ]ರವರು ಒಂದು ವೀವೆಕದ ಮಾತು ಹೇಳಿದರು.
ನನ್ನ ಪ್ರಭು ಸೂರ್ಯವನ್ನು ಪೂರ್ವದಿಂದ ಉದಯಿಸುತ್ತಾನೆ
ಮತ್ತು ಪಶ್ಚಿಮದಲ್ಲಿ ಮುಳುಗಿಸುತ್ತಾನೆ ..
ನೀನು ಪ್ರಭುವಾದರೆ ಪಶ್ಚಿಮದಲ್ಲಿ ಸೂರ್ಯ ಉದಯಿಸು!
ಈ ಮಾತು ಕೇಳಿ ನಮ್ರೂದ್ ಗೆ ಯಾವುದೇ ಉತ್ತರ ವಿರುವುದಿಲ್ಲ.
ಇಬ್ರಾಹೀಮ್ [ಅ]ರವರನ್ನು ಕಲಿಲುಲ್ಲಾಹ್ ಎಂದು ಕೂಡಾ ಕರೆಯುತ್ತಾರೆ.
ಇಬ್ರಾಹೀಮ್ [ಅ]ರವರನ್ನು ಯಹೂದಿ, ಕ್ರೈಸ್ತ್ರರು ಮತ್ತು ಮುಸ್ಲಿಮರು
ಎಲ್ಲರೂ ಎಂಬಾ ಗೌರವದಿಂದ ಕಾಣುತ್ತಾರೆ.
ಅಲ್ಲಾಹು ಅಕ್ಬರ್
No comments:
Post a Comment