Wednesday, September 14, 2016

ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನಿಕೃಷ್ಟ ವ್ಯಕ್ತಿಗಳು

. ಆಯಿಶಾ () ವರದಿ: ಉಮ್ಮು ಹಬೀಬ() ಮತ್ತು ಉಮ್ಮು ಸಲಮ() ಪ್ರವಾದಿಯವರಲ್ಲಿ() ಒಂದು ಕ್ರೈಸ್ತ ದೇವಾಲಯದ ಕುರಿತು ಹೇಳುತ್ತಿದ್ದರು. ಅದರಲ್ಲಿ ಚಿತ್ರಗಳಿದ್ದು, ಅದನ್ನು ಅವರು ಇಥಿಯೋಪಿಯಾದಲ್ಲಿ ನೋಡಿದ್ದರು. ಪ್ರವಾದಿ() ಹೇಳಿದರು: ಅವರಲ್ಲಿ ಸಜ್ಜನ ವ್ಯಕ್ತಿಗಳು ಯಾರಾದರೂ ತೀರಿಕೊಂಡರೆ ಅವರ ಗೋರಿಯ ಮೇಲೆ ಮಸೀದಿ ನಿರ್ಮಿಸುತ್ತಿದ್ದರು ಮತ್ತು ಇಂತಹ ಚಿತ್ರಗಳನ್ನು ಬಿಡಿಸುತ್ತಿದ್ದರು. ಕಿಯಾಮತ್' ದಿನದಂದು ಮಂದಿ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನಿಕೃಷ್ಟ ವ್ಯಕ್ತಿಗಳಾಗಿರುವರು
[ಸಹೀಹ್ ಬುಖಾರಿ]

No comments:

Post a Comment