ಅಮ್ರ್ ಬಿನ್ ಆಸ್ ಪ್ರವಾದಿಯವರಿಂದ [ಸ] ತಾನು ಕೇಳಿರುವುದಾಗಿ ಹೀಗೆ ವಿವರಿಸುತ್ತಾರೆ - ನ್ಯಾಯಧೀಶನು ಸತ್ಯವನ್ನು ಕಂಡುಕೊಳ್ಳಲಿಕ್ಕಾಗಿ ಗರಿಷ್ಠ ತನಿಖೆ ನಡೆಸಿದ ಬಳಿಕ ಒಂದು ತೀರ್ಪು ನೀಡುತ್ತಾನೆ. ಆತ ತೀರ್ಪು ಸರಿಯಾದರೆ ಅದಕ್ಕೆ ಇಮ್ಮಡಿ ಪ್ರತಿಫಲವಿದೆ. ಇನ್ನು ಅವನು ತನಿಖೆ ನಡೆಸಿದ ಬಳಿಕ ನೀಡಿದ ತೀರ್ಪು ಸತ್ಯಕ್ಕೆದುರಾದರೆ ಅವನಿಗೆ ಒಂದು ಪ್ರತಿಫಲವಿದೆ.
[ಸಹೀಹ್ ಬುಖಾರಿ, ಅಧ್ಯಾಯ ಕುರಾನ್ ಸುನ್ನತ್'ಗಳನ್ನು ಬಲವಾಗಿ ಹಿಡಿಯುವುದು]
No comments:
Post a Comment