ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Wednesday, May 9, 2018
ಸಕಲ ಮಾನವರಿಗಿಂತ ಪ್ರವಾದಿವರ್ಯರು [ಸ] ಪ್ರಿಯರಾಗಬೇಕು
ಅಬೂಹುರೈರಾ (ರ) ವರದಿ ಮಾಡುತ್ತಾರೆ: ಪ್ರವಾದಿ (ಸ) ಹೇಳಿದರು, "ಯಾರ ಕೈಯಲ್ಲಿ ನನ್ನ ಪ್ರಾಣವಿದೆಯೋ ಆತನಾಣೆ! ನಿಮ್ಮ ಪೈಕಿ ಯಾರೂ, ಅವನಿಗೆ ತನ್ನ ತಂದೆತಾಯಂದಿರು, ಸಂತಾನ
ಮತ್ತು ಸಕಲ ಮಾನವರಿಗಿಂತ ನಾನು ಹೆಚ್ಚು ಪ್ರಿಯನಾಗುವವರೆಗೆ ವಿಶ್ವಾಸಿಯಾಗಲಾರರು.
[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment