ಹ. ಜಾಬಿರ್ [ರ] ಹೇಳುತ್ತಾರೆ - ಪ್ರವಾದಿಯವರು [ಸ] ಮಕ್ಕಾ ವಿಜಯದ
ವರ್ಷ ರಮಝಾನ್ ತಂಗಳಲ್ಲಿ ಮಕ್ಕಾದ ಆಕ್ರಮಣ ಮಾಡಲಿಕ್ಕಾಗಿ ಹೊರಟು ಕುರಾಉಲ್ ಗುಮೈ ಎಂಬಲ್ಲಿಗೆ ತಲುಪಿದರು.
ಪ್ರವಾದಿ [ಸ] ಮತ್ತು ಯೋಧರು ಅಂಧು ಉಪವಾಸ ಆಚರಿಸಿದ್ದರು. ಪ್ರಸ್ತುತ ಸ್ಥಳಕ್ಕೆ ತಲುಪಿದಾಗ ಪ್ರವಾದಿ
[ಸ] ನೀರು ತರಿಸಿ ಮೇಲೆತ್ತಿ ಎಲ್ಲರೂ ನೋಡುವ ಹಾಗೆ ಕುಡಿದರು. (ಅರ್ಥಾತ್ ಉಪವಾಸ ಮುರಿದರು) ಆ ಬಳೀಕವೂ
ಕೆಲವು ಮಂದಿ ಉಪವಾಸದಿಂದಿದ್ದಾರೆ. (ಅಂದರೆ ಅವರು ಉಪವಾಸ ಮುರಿಯಲಿಲ್ಲ) ಎಂದು ಅವರೊಂದಿಗೆ ಹೇಳಲಾದಾಗ
ಪ್ರವಾದಿ [ಸ] ಅವರು ಅವಿಧೇಯರು ಎಂದು ಹೇಳಿದರು.
[ಮುಸ್ಲಿಮ್]
ರಮಝಾನ್ ತಂಗಳಲ್ಲಿ
ReplyDelete....... ಅಥವಾ ತಿಂಗಳಲ್ಲಿ ?