Thursday, January 2, 2014

ಕರುಣಾಳು ಪ್ರವಾದಿ [ಸ]

ಓ ಪ್ರವಾದಿಯವರೇ! ನೀವು ಅವರೊಂದಿಗೆ ಸೌಮ್ಯಯವಾಗಿ ವರ್ತಿಸುತ್ತಿರುವುದು ಅಲ್ಲಾಹುವಿನ ದಯೆಯಿಂದಲೇ ಆಗಿದೆ. ತಾವು ಒರಟು ಸ್ವಾಭಾವರವರೋ, ಕಟಿಣ ಹೃದಯಸ್ಥರೊ ಆಗಿದ್ದರೆ ಅವರು ತಮ್ಮ ಸನಿಹದಿಂದ ಚದುರಿ ಹೋಗುತ್ತಿದ್ದರು. ಆದ್ದರಿಂದ ಅವರನ್ನು ಕ್ಷಮಿಸಿರಿ ಮತ್ತು ಅವರಿಗಾಗಿ ಪಾಪಮುಕ್ತಿಯನ್ನು ಬೇಡಿರಿ ಮತ್ತು ಕಾರ್ಯನಿರ್ವಹಣೆಯಲ್ಲಿ ಅವರೊಂದಿಗೆ ಸಮಾಲೋಚನೆ ಮಾಡಿರಿ.

[ಕುರಾನ್, 3: 159]       

No comments:

Post a Comment