ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Monday, January 27, 2014
ಪ್ರವಾದಿ ಮುಹಮ್ಮದ್ [ಸ] ಶಾಪವೆಸಗುವವರಾಗಿರಲಿಲ್ಲ
ಹ. ಅನಸ್ ಬಿನ್ ಮಾಲಿಕ್ [ರ] ಹೇಳುತ್ತಾರೆ - ಪ್ರವಾದಿ ಮುಹಮ್ಮದ್ [ಸ] ನಿರ್ಲಜ್ಜರಾಗಿರಲಿಲ್ಲ. ಯಾರಿಗೂ ಅವಹೇಳನ
,
ಶಾಪವೆಸಗುವವರಾಗಿರಲಿಲ್ಲ. ಒಂದು ವೇಳೆ ಯಾರ ಮೇಲಾದರೂ ಕೋಪ ಬಂದರೆ "ಇದೇನಾಯಿತು! ಅವನ ಮೇಲೆ ಮರಳು" ಎಂದಿಷ್ಟೇ ಹೇಳುತ್ತಿದ್ದರು.
[ಬುಖಾರಿ]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment