Monday, January 27, 2014

ಪ್ರವಾದಿ ಮುಹಮ್ಮದ್ [ಸ] ಶಾಪವೆಸಗುವವರಾಗಿರಲಿಲ್ಲ

ಹ. ಅನಸ್ ಬಿನ್ ಮಾಲಿಕ್ [ರ] ಹೇಳುತ್ತಾರೆ - ಪ್ರವಾದಿ ಮುಹಮ್ಮದ್ [ಸ] ನಿರ್ಲಜ್ಜರಾಗಿರಲಿಲ್ಲ. ಯಾರಿಗೂ ಅವಹೇಳನ, ಶಾಪವೆಸಗುವವರಾಗಿರಲಿಲ್ಲ. ಒಂದು ವೇಳೆ ಯಾರ ಮೇಲಾದರೂ ಕೋಪ ಬಂದರೆ "ಇದೇನಾಯಿತು! ಅವನ ಮೇಲೆ ಮರಳು" ಎಂದಿಷ್ಟೇ ಹೇಳುತ್ತಿದ್ದರು. 
[ಬುಖಾರಿ]

No comments:

Post a Comment