Tuesday, January 21, 2014

ಅವರ ಕರ್ಮಗಳೆಲ್ಲ ವ್ಯರ್ಥವಾಯಿತು

ಬುರೈದಾ [ರ] ಮೋಡ ಕವಿದ ಒಂದು ದಿವಸ ಹೇಳಿದರು. ಅಸರ್ ನಮಾಝನ್ನು ಬೇಗ ನಿರ್ವಹಿಸಿರಿ. ಏಕೆಂದರೆ ಪ್ರವಾದಿ [ಸ] ಹೇಳಿದರು, ಯಾರು ಅಸರ್ ನಮಾಝನ್ನು ಬಿಟ್ಟನೋ ಅವರ ಕರ್ಮಗಳೆಲ್ಲ ವ್ಯರ್ಥವಾಯಿತು 
[ಸಹೀಹ್ ಬುಖಾರಿ, ಅಧ್ಯಾಯ ನಮಾಝ್ ಸಮಯ]

No comments:

Post a Comment