ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Monday, January 20, 2014
ಬದ್ರ್ ಯುದ್ದದ ದಿವಸ
ಅಬೀ ಉಸೈದ್ [ರ] ಹೇಳುತ್ತಾರೆ. ಬದ್ರ್ ಯುದ್ದದ ದಿವಸ ನಾವು ಸತ್ಯ ನಿಷೇಧಿಗಳ ವಿರುದ್ದ ಪಂಕ್ತಿಬದ್ದರಾಗುತ್ತಿದ್ದಾಗ ಮತ್ತು ಅವರು ನಮ್ಮ ಮುಂದೆ ಇದ್ದಾಗ ಪ್ರವಾದಿ [ಸ] ಹೇಳಿದರು - ಅವರು ನಿಮ್ಮ ಹತ್ತಿರ ಬಂದಾಗ ನೀವು ಅವರ ಮೇಲೆ ಬಾಣ ಎಸೆಯಬೇಕು.
[
ಸಹೀಹ್ ಬುಖಾರಿ
,
ಅಧ್ಯಾಯ ಧರ್ಮ ಯುದ್ದ [ಜಿಹಾದ್]]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment