ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Tuesday, January 21, 2014
ಖರ್ಜೂರದ ಶ್ರೇಷ್ಟತೆ
ಸಅದ್ ಬಿನ್ ಅಬೀ ವಕ್ಕಾಸ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಒಬ್ಬನು ಏಳು ಉತ್ತಮ ತರದ ಅಜ್
'
ವಾ ಖರುಜೂರಗಳನ್ನು ಬೆಳಗ್ಗಿನ ಹೊತ್ತು ಬೇರೇನಾದರೂ ತಿನ್ನುವುದಕ್ಕಿಂತ ಮುಂಚೆ ತಿಂದರೆ ಅಂದು ಅವನಿಗೆ ವಿಷಬಾಧೆ ಅಥವಾ ಮಾಟ ಭಾಧೆ ಉಂಟಾಗಲಾರದು.
[ಸಹೀಹ್ ಬುಖಾರಿ
,
ಅಧ್ಯಾಯ ಆಹಾರ]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment