Tuesday, January 21, 2014

ಅಲ್ ಮುತಫ್ಫಿಫ್ಫೀನ್

ಅಬ್ದುಲ್ಲಾ ಬಿನ್ ಉಮರ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಜನರು ತಮ್ಮ ಪ್ರಭುವಿನ ಸನ್ನಿಧಿಗೆ ಎದ್ದು ಬರುವ ದಿವಸ - ಅಂದು ಅವರಲ್ಲಿ ಪ್ರತಿಯೊಬ್ಬರೂ ಕಿವಿಗಳ ಅರ್ಥದ ವರೆಗೆ ಬೆವರಿನಲ್ಲಿ ಮುಳುಗಿರುವರು. 
[ಸಹೀಹ್ ಬುಖಾರಿ, ಅಧ್ಯಾಯ ಕುರಾನ್ ಸೂಕ್ತಗಳ ವ್ಯಾಖ್ಯಾನ]

No comments:

Post a Comment