ಅಬ್ದುಲ್ಲಾ ಬಿನ್ ಉಮರ್ [ರ] ವರದಿ: ಪ್ರವಾದಿ [ಸ] ಹೇಳಿದರು: ಸಂಘಟನೆಯ ನಾಯಕನ ಮಾತನ್ನು
ಗಮನವಿಟ್ಟು ಕೇಳುವುದು ಮತ್ತು ಅದನ್ನು ಕಾರ್ಯಗತಗೊಳಿಸುವುದು ಮುಸ್ಲಿಮರ ಕರ್ತವ್ಯವಾಗಿದೆ. ಆಜ್ಜೆಯು ಅವನ ಮನಸ್ಸಿನ
ಹಿಡಿಸಲಿ, ಹಿಡಿಸಿದಿರಲಿ. ಆದರೆ ಅದು ಪಾಪಕಾರ್ಯಗಳ
ಆಜ್ಜಾಯಾಗಿರಬಾರದು. ಒಂದು ವೇಳೆ ಅವನು ಶರೀಅತ್'ಗೆ ವಿರುದ್ದವಾದ ಆಜ್ಜೆಕೊಟ್ಟರೆ ಅದನ್ನು ಕೇಳಲೂ ಬಾರದು, ಪಾಲಿಸಲೂ ಬಾರದು.
[ಬುಖಾರಿ, ಮುಸ್ಲಿಮ್]
No comments:
Post a Comment