ರುಬಯ್ಯಿತ್ ಬಿಂತಿ ಮುಅವ್ವದ್
[ರ] ಹೇಳುತ್ತಾರೆ - ನಾವು ಪ್ರವಾದಿಯವರ [ಸ] ಜೊತೆಗೂಡಿ ಯುದ್ದ ಮಾಡುತ್ತಿದ್ದೆವು. ನಮ್ಮ ಜನರಿಗೆ
ನೀರು ಕುಡಿಸುತ್ತಿದ್ದೆವು. ಅವರ ಸೇವೆಗೈಯುತ್ತಿದ್ದೆವು. ಗಾಯಾಳುಗಳನ್ನೂ ಮಡಿದವರನ್ನೂ ಮದೀನಕ್ಕೆ
ಕಳಿಸಿಕೊಡುತ್ತಿದ್ದರು.
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]]
No comments:
Post a Comment