ಅಬೂಹುರೈರಾ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ನನ್ನ ಪ್ರಾಣ ಯಾರ
ಕೈಯಲ್ಲಿದೆಯೋ ಆತನಾಣೆ. ಯಾರು ಅವನ ಮಾರ್ಗದಲ್ಲಿ
ಘಾಸಿಗೊಂಡವನೆಂದು ಅಲ್ಲಾಹನು ಚೆನ್ನಾಗಿಬಲ್ಲ. ಅಂತ್ಯ ದಿನದಂದು ಅವನು ಎದ್ದು ಬರುವಾಗ ಗಾಯದಿಂದಾಗಿ ರಕ್ತ ಒಸರುವುದು. ಅದರ ಬಣ್ಣ ಕೆಂಪಾಗಿರುವುದು. ಅದರಿಂದ ಕಸ್ತೂರಿಯಂತಹ
ಸುವಾಸನೆ ಹರಡುವುದು.
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]]
No comments:
Post a Comment