ಅನಸ್ [ರ] ಹೇಳುತ್ತಾರೆ - ಒಮ್ಮೆ
ಮದೀನದಲ್ಲಿ ಭಯದ ವಾತಾವರಣವುಂಟಾಯಿತು. ಆಗ ಪ್ರವಾದಿ [ಸ] ಮುಂದೂಬ್ ಎಂಬ ನಮ್ಮ ಕುದುರೆಯನ್ನು ತರಿಸಿ
ವೈರಿಗಳನ್ನು ಹುಡುಕಲು ಹೊರಟರು. ಮರಳಿ ಬಂದು, ಹೆದರಬೇಕಾಗಿಲ್ಲ. ನಮಗೇನೂ ಕಂಡು ಬರಲಿಲ್ಲ. ಈ ಕುದುರೆಯಂತೂ ಸಮುದ್ರದಂತೆ
ಬಹಳ ವೇಗದೂತವಾಗಿದೆ ಎಂದರು.
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]]
No comments:
Post a Comment