Monday, January 20, 2014

ಒಮ್ಮೆ ಮದೀನದಲ್ಲಿ ಭಯದ ವಾತಾವರಣವುಂಟಾಯಿತು!

ಅನಸ್ [ರ] ಹೇಳುತ್ತಾರೆ - ಒಮ್ಮೆ ಮದೀನದಲ್ಲಿ ಭಯದ ವಾತಾವರಣವುಂಟಾಯಿತು. ಆಗ ಪ್ರವಾದಿ [ಸ] ಮುಂದೂಬ್ ಎಂಬ ನಮ್ಮ ಕುದುರೆಯನ್ನು ತರಿಸಿ ವೈರಿಗಳನ್ನು ಹುಡುಕಲು ಹೊರಟರು. ಮರಳಿ ಬಂದು, ಹೆದರಬೇಕಾಗಿಲ್ಲ. ನಮಗೇನೂ ಕಂಡು ಬರಲಿಲ್ಲ. ಈ ಕುದುರೆಯಂತೂ ಸಮುದ್ರದಂತೆ ಬಹಳ ವೇಗದೂತವಾಗಿದೆ ಎಂದರು. 
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]]

No comments:

Post a Comment